ಹೂಳಿನ ಜಾತ್ರೆಯಲ್ಲಿ ಸರ್ಕಾರಕ್ಕೆ ಸೆಡ್ಡು ಹೊಡೆದ ರೈತರು, ಮಠಾಧೀಶರು
ದಶಕಗಳಿಂದ ತುಂಗಭದ್ರಾ ಜಲಾಶಯದಲ್ಲಿ ತುಂಬಿರುವ ಹೂಳು ತೆಗೆಯುವಂತೆ ರೈತರು ಸರ್ಕಾರದ ಮುಂದೆ ಕಣ್ಣೀರು ಸುರಿಸಿದರು, ಅಧಿಕಾರಿಗಳ ಕಚೇರಿಗೆ ಅಲೆದರು. ಆದರೆ ಮಣ್ಣಿನ ಮಕ್ಕಳ ನೋವಿಗೆ ಯಾವ ಸರ್ಕಾರವೂ ಸ್ಪಂದಿಸಲಿಲ್ಲ. ಕೊನೆಗೆ ಬೇಸತ್ತ ರೈತರು, ಸರ್ಕಾರಕ್ಕೆ ನೇರ ಸೆಡ್ಡು ಹೊಡೆದು ನೂರಾರು ಟ್ರ್ಯಾಕ್ಟರ್ಗಳು ಹಾಗೂ ಜೆಸಿಬಿಗಳೊಂದಿಗೆ ತಾವೇ ಅಖಾಡಕ್ಕಿಳಿದಿದ್ದಾರೆ.

ದಶಕಗಳಿಂದ ತುಂಗಭದ್ರಾ ಜಲಾಶಯದಲ್ಲಿ ತುಂಬಿರುವ ಹೂಳು ತೆಗೆಯುವಂತೆ ರೈತರು ಸರ್ಕಾರದ ಮುಂದೆ ಕಣ್ಣೀರು ಸುರಿಸಿದರು, ಅಧಿಕಾರಿಗಳ ಕಚೇರಿಗೆ ಅಲೆದರು. ಆದರೆ ಮಣ್ಣಿನ ಮಕ್ಕಳ ನೋವಿಗೆ ಯಾವ ಸರ್ಕಾರವೂ ಸ್ಪಂದಿಸಲಿಲ್ಲ. ಕೊನೆಗೆ ಬೇಸತ್ತ ರೈತರು, ಸರ್ಕಾರಕ್ಕೆ ನೇರ ಸೆಡ್ಡು ಹೊಡೆದು ನೂರಾರು ಟ್ರ್ಯಾಕ್ಟರ್ಗಳು ಹಾಗೂ ಜೆಸಿಬಿಗಳೊಂದಿಗೆ ತಾವೇ ಅಖಾಡಕ್ಕಿಳಿದಿದ್ದಾರೆ.

