LIVE | Vijay cm: ತಮಿಳುನಾಡಿನಲ್ಲಿ ರೆಸಾರ್ಟ್ ರಾಜಕಾರಣ: ವಿಜಯ್ ಸಿಎಂ ಆಗಲು ಹರಸಾಹಸ
ತಮಿಳುನಾಡಿನಲ್ಲಿ ಸರ್ಕಾರ ರಚನೆಗೆ ರಾಜ್ಯಪಾಲರ ಅಂಕುಶ ಬಿದ್ದಿದೆ. ಬಹಮತ ತೋರಿಸಿ ಸರ್ಕಾರ ರಚಿಸಿ ಎಂದು ರಾಜ್ಯಪಾಲರು ನಟ ವಿಜಯ್ ಗೆ ಸೂಚಿಸಿರುವುದು ಭಾರಿ ಬೆಳವಣಿಗೆಗೆ ಸಾಕ್ಷಿಯಾಗಿದೆ. ಮತ್ತೊಂದೆಡೆ AIADMK ಶಾಸಕರು ರೆಸಾರ್ಟ್ ರಾಜಕಾರಣ ಶುರುಮಾಡಿದ್ದಾರೆ. ಹಾಗಾದರೆ ಮುಂದೆ ಏನಾಗಲಿದೆ ಈ ಬಗ್ಗೆ ಒಂದು ವಿಶ್ಲೇಷಣೆ

ತಮಿಳುನಾಡಿನಲ್ಲಿ ಸರ್ಕಾರ ರಚನೆಗೆ ರಾಜ್ಯಪಾಲರ ಅಂಕುಶ ಬಿದ್ದಿದೆ. ಬಹಮತ ತೋರಿಸಿ ಸರ್ಕಾರ ರಚಿಸಿ ಎಂದು ರಾಜ್ಯಪಾಲರು ನಟ ವಿಜಯ್ ಗೆ ಸೂಚಿಸಿರುವುದು ಭಾರಿ ಬೆಳವಣಿಗೆಗೆ ಸಾಕ್ಷಿಯಾಗಿದೆ. ಮತ್ತೊಂದೆಡೆ AIADMK ಶಾಸಕರು ರೆಸಾರ್ಟ್ ರಾಜಕಾರಣ ಶುರುಮಾಡಿದ್ದಾರೆ. ಹಾಗಾದರೆ ಮುಂದೆ ಏನಾಗಲಿದೆ ಈ ಬಗ್ಗೆ ಒಂದು ವಿಶ್ಲೇಷಣೆ

