ಬೆಂಗಳೂರು ಗಾರ್ಮೆಂಟ್ ನೌಕರರ ಹಠಾತ್ ಪ್ರತಿಭಟನೆ ನೆನಪಿಸಿದ ನೋಯ್ಡಾ ಪ್ರತಿಭಟನೆ- ಗಲಭೆ ಹಿಂದಿದಿಯೇ ವ್ಯವಸ್ಥಿತ ಸಂಚು?
ಉತ್ತರ ಪ್ರದೇಶದ ಕೈಗಾರಿಕಾ ಹಬ್ ಆಗಿರುವ ನೋಯ್ಡಾದಲ್ಲಿ ಕಳೆದ ಕೆಲವು ದಿನಗಳಿಂದ ಗಾರ್ಮೆಂಟ್ ಕಾರ್ಮಿಕರು ನಡೆಸುತ್ತಿರುವ ಪ್ರತಿಭಟನೆ ಈಗ ರಾಷ್ಟ್ರಮಟ್ಟದ ಗಮನ ಸೆಳೆದಿದೆ. ಕೇವಲ ವೇತನ ಹೆಚ್ಚಳದ ಬೇಡಿಕೆಯಾಗಿ ಆರಂಭವಾದ ಈ ಹೋರಾಟ, ಈಗ ಹಿಂಸಾಚಾರ ಮತ್ತು ವ್ಯವಸ್ಥಿತ ಸಂಚಿನ ಸ್ವರೂಪ ಪಡೆದುಕೊಂಡಿದೆ. ಈ ಘಟನೆಯ ಹಿಂದಿರುವ ಅಸಲಿ ಕಾರಣಗಳೇನು? ಪೊಲೀಸರು ಏನೆನ್ನುತ್ತಾರೆ? ಎಂಬ ಮಾಹಿತಿ ಇಲ್ಲಿದೆ.

ಉತ್ತರ ಪ್ರದೇಶದ ಕೈಗಾರಿಕಾ ಹಬ್ ಆಗಿರುವ ನೋಯ್ಡಾದಲ್ಲಿ ಕಳೆದ ಕೆಲವು ದಿನಗಳಿಂದ ಗಾರ್ಮೆಂಟ್ ಕಾರ್ಮಿಕರು ನಡೆಸುತ್ತಿರುವ ಪ್ರತಿಭಟನೆ ಈಗ ರಾಷ್ಟ್ರಮಟ್ಟದ ಗಮನ ಸೆಳೆದಿದೆ. ಕೇವಲ ವೇತನ ಹೆಚ್ಚಳದ ಬೇಡಿಕೆಯಾಗಿ ಆರಂಭವಾದ ಈ ಹೋರಾಟ, ಈಗ ಹಿಂಸಾಚಾರ ಮತ್ತು ವ್ಯವಸ್ಥಿತ ಸಂಚಿನ ಸ್ವರೂಪ ಪಡೆದುಕೊಂಡಿದೆ. ಈ ಘಟನೆಯ ಹಿಂದಿರುವ ಅಸಲಿ ಕಾರಣಗಳೇನು? ಪೊಲೀಸರು ಏನೆನ್ನುತ್ತಾರೆ? ಎಂಬ ಮಾಹಿತಿ ಇಲ್ಲಿದೆ.

