LIVE | ಪಶ್ಚಿಮ ಘಟ್ಟದಲ್ಲಿ ಅಣುಸ್ಥಾವರ? ಬಿಡದಿಯಲ್ಲಿ ಟೌನ್ಶಿಪ್ ರಾಜಕೀಯ, ಜಿಬಿಎ ಚುನಾವಣೆಗೆ ಮತ್ತೊಂದು ಗಡುವು
ಪಶ್ಚಿಮ ಘಟ್ಟದಲ್ಲಿ ಅಣು ವಿದ್ಯುತ್ ಸ್ಥಾವರ ವಿರೋಧಿಸಿ ಸಾಗರ ತಾಲೂಕಿನ ಜನರು ಪಾದಯಾತ್ರೆ ನಡೆಸಿದರೆ, ಬೆಂಗಳೂರಿನಲ್ಲಿ ಬಿಡದಿ ಟೌನ್ ಶಿಪ್ ಸಂಬಂಧ ಮಹತ್ವದ ಸಭೆ ನಡೆಸಿದೆ. ಮತ್ತೊಂದು ಕಡೆ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಚುನಾವಣೆ ಮುಂದೂಡಿಕೆಯಾಗಿದೆ. ಈ ಮೂರು ಸುದ್ದಿಗಳ ವಿವರ ಇಲ್ಲಿದೆ.

ಪಶ್ಚಿಮ ಘಟ್ಟದಲ್ಲಿ ಅಣು ವಿದ್ಯುತ್ ಸ್ಥಾವರ ವಿರೋಧಿಸಿ ಸಾಗರ ತಾಲೂಕಿನ ಜನರು ಪಾದಯಾತ್ರೆ ನಡೆಸಿದರೆ, ಬೆಂಗಳೂರಿನಲ್ಲಿ ಬಿಡದಿ ಟೌನ್ ಶಿಪ್ ಸಂಬಂಧ ಮಹತ್ವದ ಸಭೆ ನಡೆಸಿದೆ. ಮತ್ತೊಂದು ಕಡೆ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಚುನಾವಣೆ ಮುಂದೂಡಿಕೆಯಾಗಿದೆ.
ಈ ಮೂರು ಸುದ್ದಿಗಳ ವಿವರ ಇಲ್ಲಿದೆ.

