ಮಹಾರಾಷ್ಟ್ರ ಮಾದರಿಯಲ್ಲಿ ಕ್ಯಾಬ್ ಚಾಲಕರಿಗೆ ಕನ್ನಡ ಕಲಿಕೆಗೆ ಆದೇಶ ಮಾಡಿ: ಸಿಎಂಗೆ ಕೆಪಿಸಿಸಿ ವಕ್ತಾರ ಪತ್ರ
ಮಹಾರಾಷ್ಟ್ರ ಸರ್ಕಾರ ಅಲ್ಲಿನ ಕ್ಯಾಬ್ ಹಾಗು ಆಟೋ ಚಾಲಕರಿಗೆ ಸ್ಥಳೀಯ ಭಾಷೆ ಮರಾಠಿ ಮಾತನಾಡುವ ಓದುವುದನ್ನು ಕಡ್ಡಾಯ ಮಾಡಿ ಆದೇಶ ಜಾರಿ ಮಾಡಿದೆ. ಇದೇ ಮಾದರಿಯಲ್ಲಿ ಕರ್ನಾಟಕದಲ್ಲೂ ಚಾಲಕರಿಗೆ ಕನ್ನಡ ಭಾಷೆ ಕಲಿಯುವುದನ್ನು ಕಡ್ಡಾಯ ಮಾಡುವಂತೆ ಆಗ್ರಹ ವ್ಯಕ್ತವಾಗಿದೆ. ಈ ಬಗ್ಗೆ ಕೆಪಿಸಿಸಿ ವಕ್ತಾರ ಹಾಗು ಪದವಿಧರ ಘಟಕದ ಅಧ್ಯಕ್ಷ ಎ.ಎನ್.ನಟರಾಜಗೌಡ ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ. ದ ಫೆಡರಲ್ ಕರ್ನಾಟಕದ ಜತೆ ನಟರಾಜಗೌಡ ಮಾತನಾಡಿ ಹಲವು ವಿಚಾರಗಳನ್ನು ಹೇಳಿದ್ದಾರೆ

ಮಹಾರಾಷ್ಟ್ರ ಸರ್ಕಾರ ಅಲ್ಲಿನ ಕ್ಯಾಬ್ ಹಾಗು ಆಟೋ ಚಾಲಕರಿಗೆ ಸ್ಥಳೀಯ ಭಾಷೆ ಮರಾಠಿ ಮಾತನಾಡುವ ಓದುವುದನ್ನು ಕಡ್ಡಾಯ ಮಾಡಿ ಆದೇಶ ಜಾರಿ ಮಾಡಿದೆ. ಇದೇ ಮಾದರಿಯಲ್ಲಿ ಕರ್ನಾಟಕದಲ್ಲೂ ಚಾಲಕರಿಗೆ ಕನ್ನಡ ಭಾಷೆ ಕಲಿಯುವುದನ್ನು ಕಡ್ಡಾಯ ಮಾಡುವಂತೆ ಆಗ್ರಹ ವ್ಯಕ್ತವಾಗಿದೆ. ಈ ಬಗ್ಗೆ ಕೆಪಿಸಿಸಿ ವಕ್ತಾರ ಹಾಗು ಪದವಿಧರ ಘಟಕದ ಅಧ್ಯಕ್ಷ ಎ.ಎನ್.ನಟರಾಜಗೌಡ ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ. ದ ಫೆಡರಲ್ ಕರ್ನಾಟಕದ ಜತೆ ನಟರಾಜಗೌಡ ಮಾತನಾಡಿ ಹಲವು ವಿಚಾರಗಳನ್ನು ಹೇಳಿದ್ದಾರೆ

