ಆರ್.ಜಿ. ಕರ್ ಸಂತ್ರಸ್ತೆಯ ತಾಯಿಯ ಶಪಥ: ನ್ಯಾಯಕ್ಕಾಗಿ ರಾಜಕೀಯ ರಣರಂಗಕ್ಕೆ ಇಳಿದ ರತ್ನಾ ದೇಬ್ನಾಥ್!
ರತ್ನಾ ದೇಬ್ನಾಥ್. ಆರ್ಜಿಕರ್ ಕಾಲೇಜಿನಲ್ಲಿ ದುರಂತ ಅಂತ್ಯ ಕಂಡ ಯುವತಿಯ ತಾಯಿ. ರತ್ನಾ ದೇವನಾಥ್ ಅವರು ಮಗಳನ್ನು ಕಳೆದುಕೊಂಡ ದಿನದಿಂದ ಹಿಡಿದು ಇಲ್ಲಿಯವರೆಗೆ ತಮ್ಮ ತಲೆ ಕೂದಲನ್ನು ಬಾಚಿಲ್ಲ! ಹೌದು, ನ್ಯಾಯ ಸಿಗುವವರೆಗೂ ನಾನು ತಲೆ ಬಾಚುವುದಿಲ್ಲ ಎಂಬುದು ಈ ತಾಯಿಯ ಶಪಥ. ಒಬ್ಬ ತಾಯಿಯನ್ನು ಮಗಳ ನ್ಯಾಯಕ್ಕಾಗಿ ಈಗ ರಾಜಕೀಯ ರಣರಂಗಕ್ಕೆ ತಂದು ನಿಲ್ಲಿಸಿದೆ.

ರತ್ನಾ ದೇಬ್ನಾಥ್. ಆರ್ಜಿಕರ್ ಕಾಲೇಜಿನಲ್ಲಿ ದುರಂತ ಅಂತ್ಯ ಕಂಡ ಯುವತಿಯ ತಾಯಿ. ರತ್ನಾ ದೇವನಾಥ್ ಅವರು ಮಗಳನ್ನು ಕಳೆದುಕೊಂಡ ದಿನದಿಂದ ಹಿಡಿದು ಇಲ್ಲಿಯವರೆಗೆ ತಮ್ಮ ತಲೆ ಕೂದಲನ್ನು ಬಾಚಿಲ್ಲ! ಹೌದು, ನ್ಯಾಯ ಸಿಗುವವರೆಗೂ ನಾನು ತಲೆ ಬಾಚುವುದಿಲ್ಲ ಎಂಬುದು ಈ ತಾಯಿಯ ಶಪಥ. ಒಬ್ಬ ತಾಯಿಯನ್ನು ಮಗಳ ನ್ಯಾಯಕ್ಕಾಗಿ ಈಗ ರಾಜಕೀಯ ರಣರಂಗಕ್ಕೆ ತಂದು ನಿಲ್ಲಿಸಿದೆ.

