LIVE |ಎಚ್.ಡಿ.ದೇವೇಗೌಡರ ಪತ್ರಿಕಾಗೋಷ್ಠಿ: ರಾಜ್ಯಸಭೆ ಟಿಕೆಟ್ ಮಿಸ್... ಕಾಂಗ್ರೆಸ್ ಆರೋಪಗಳ ಬಗ್ಗೆ ಹೇಳಿದ್ದೇನು?
ರಾಜ್ಯಸಭೆಗೆ ದೇವೇಗೌಡರ ಹೆಸರನ್ನು ಪರಿಗಣಿಸದಿದ್ದಕ್ಕೆ ಮೈತ್ರಿ ಪಕ್ಷ ಬಿಜೆಪಿಯನ್ನು ಟೀಕಿಸಿ, ಜೆಡಿಎಸ್ ಬಗ್ಗೆ ಅತಿಯಾದ ಕಾಳಜಿ ತೋರುತ್ತಿದ್ದ ಕಾಂಗ್ರೆಸ್ ನಾಯಕರ ಆರೋಪಗಳ ಬಗ್ಗೆ ದೇವೇಗೌಡರು ಪ್ರತಿಕ್ರಿಯಿಸಿದ್ದಾರೆ.

ರಾಜ್ಯಸಭೆಗೆ ದೇವೇಗೌಡರ ಹೆಸರನ್ನು ಪರಿಗಣಿಸದಿದ್ದಕ್ಕೆ ಮೈತ್ರಿ ಪಕ್ಷ ಬಿಜೆಪಿಯನ್ನು ಟೀಕಿಸಿ, ಜೆಡಿಎಸ್ ಬಗ್ಗೆ ಅತಿಯಾದ ಕಾಳಜಿ ತೋರುತ್ತಿದ್ದ ಕಾಂಗ್ರೆಸ್ ನಾಯಕರ ಆರೋಪಗಳ ಬಗ್ಗೆ ದೇವೇಗೌಡರು ಪ್ರತಿಕ್ರಿಯಿಸಿದ್ದಾರೆ.

