ಗಮನ ಸೆಳೆಯುತ್ತಿರುವ ಚುನಾವಣಾ ತಂತ್ರಗಾರಿಕಾ ಚಾಣಕ್ಯರು

6 May 2026 5:33 PM IST

ಚುನಾವಣಾ ರಾಜಕಾರಣ ಈಗ ಬರೀ ಭಾಷಣಕ್ಕೆ ಸೀಮಿತವಾಗಿಲ್ಲ, ಅದು ದತ್ತಾಂಶ ಮತ್ತು ರಣತಂತ್ರಗಳ ಸಮ್ಮಿಲನ. ದಳಪತಿ ವಿಜಯ್ ಅವರ ಟಿವಿಕೆ ಪಕ್ಷದ ಹಿಂದೆ ಜಾನ್ ಆರೋಗ್ಯಸ್ವಾಮಿ ಇದ್ದರೆ, ಕೇರಳ ಕಾಂಗ್ರೆಸ್‌ಗೆ ಸುನೀಲ್ ಕನಗೋಲು ಆಸರೆ. ಈ ಇಬ್ಬರು 'ಅದೃಶ್ಯ' ಮಾಸ್ಟರ್‌ಮೈಂಡ್‌ಗಳ ಗೆಲುವಿನ ಸೂತ್ರವೇನು? ಇಲ್ಲಿದೆ ಮಾಹಿತಿ

ಚುನಾವಣಾ ರಾಜಕಾರಣ ಈಗ ಬರೀ ಭಾಷಣಕ್ಕೆ ಸೀಮಿತವಾಗಿಲ್ಲ, ಅದು ದತ್ತಾಂಶ ಮತ್ತು ರಣತಂತ್ರಗಳ ಸಮ್ಮಿಲನ. ದಳಪತಿ ವಿಜಯ್ ಅವರ ಟಿವಿಕೆ ಪಕ್ಷದ ಹಿಂದೆ ಜಾನ್ ಆರೋಗ್ಯಸ್ವಾಮಿ ಇದ್ದರೆ, ಕೇರಳ ಕಾಂಗ್ರೆಸ್‌ಗೆ ಸುನೀಲ್ ಕನಗೋಲು ಆಸರೆ. ಈ ಇಬ್ಬರು 'ಅದೃಶ್ಯ' ಮಾಸ್ಟರ್‌ಮೈಂಡ್‌ಗಳ ಗೆಲುವಿನ ಸೂತ್ರವೇನು? ಇಲ್ಲಿದೆ ಮಾಹಿತಿ