ಭಾರತ್ ಜೋಡೋ ಯುವಕ ಸಂಘ: ಯುವ ಸಬಲೀಕರಣವೇ? ಕಾಂಗ್ರೆಸ್‌ ಮತಬ್ಯಾಂಕ್ ನಿರ್ಮಾಣವೇ?

4 Jun 2026 5:00 PM IST

ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಡಿ.ಕೆ. ಶಿವಕುಮಾರ್ ಅವರು ತಮ್ಮ ಚೊಚ್ಚಲ ಸಚಿವ ಸಂಪುಟ ಸಭೆಯಲ್ಲಿ ಯುವಜನತೆ ಹಾಗೂ ವಿದ್ಯಾರ್ಥಿಗಳನ್ನು ಕೇಂದ್ರೀಕರಿಸಿ ಐತಿಹಾಸಿಕ ತೀರ್ಮಾನ ಕೈಗೊಂಡಿದ್ದಾರೆ. ಬೆಂಗಳೂರಿನಲ್ಲಿರುವ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ (KPCC) ಹೊಸದಾಗಿ ನಿರ್ಮಿಸಲಾದ ಅಧಿಕೃತಕ್ಕೂ ಭಾರತ್‌ ಜೋಡೋ ಭವನ್‌ ಎಂದು ಹೆಸರಿಟ್ಟವರು ಆಗಿನ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌. ಬಳಿಕ ಪ್ರತಿ ಜಿಲ್ಲಾ ಮಟ್ಟದ ಕಾಂಗ್ರೆಸ್ ಕಚೇರಿಗಳನ್ನು 'ಭಾರತ್ ಜೋಡೊ ಭವನ' ಎಂದು ಮರುನಾಮಕರಣ ಮಾಡುವ ನಿರ್ಧಾರದ ಹಿಂದೆ ಡಿಕೆಶಿಯ ಸ್ಪಷ್ಟವಾದ ರಾಜಕೀಯ ಲೆಕ್ಕಾಚಾರ ಅಡಗಿತ್ತು.

ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಡಿ.ಕೆ. ಶಿವಕುಮಾರ್ ಅವರು ತಮ್ಮ ಚೊಚ್ಚಲ ಸಚಿವ ಸಂಪುಟ ಸಭೆಯಲ್ಲಿ ಯುವಜನತೆ ಹಾಗೂ ವಿದ್ಯಾರ್ಥಿಗಳನ್ನು ಕೇಂದ್ರೀಕರಿಸಿ ಐತಿಹಾಸಿಕ ತೀರ್ಮಾನ ಕೈಗೊಂಡಿದ್ದಾರೆ.

ಬೆಂಗಳೂರಿನಲ್ಲಿರುವ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ (KPCC) ಹೊಸದಾಗಿ ನಿರ್ಮಿಸಲಾದ ಅಧಿಕೃತಕ್ಕೂ ಭಾರತ್‌ ಜೋಡೋ ಭವನ್‌ ಎಂದು ಹೆಸರಿಟ್ಟವರು ಆಗಿನ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌. ಬಳಿಕ ಪ್ರತಿ ಜಿಲ್ಲಾ ಮಟ್ಟದ ಕಾಂಗ್ರೆಸ್ ಕಚೇರಿಗಳನ್ನು 'ಭಾರತ್ ಜೋಡೊ ಭವನ' ಎಂದು ಮರುನಾಮಕರಣ ಮಾಡುವ ನಿರ್ಧಾರದ ಹಿಂದೆ ಡಿಕೆಶಿಯ ಸ್ಪಷ್ಟವಾದ ರಾಜಕೀಯ ಲೆಕ್ಕಾಚಾರ ಅಡಗಿತ್ತು.