x

ತಮಿಳುನಾಡಿಗೆ ದಿನಕ್ಕೆ 3,500 ಕ್ಯುಸೆಕ್​ ನೀರು ಬಿಡಲು ನ್ಯಾಯಾಧೀಕರಣ ಆದೇಶ; ಕರ್ನಾಟಕಕ್ಕೆ ಹಿನ್ನಡೆ

ಬೆಂಗಳೂರು ಸೇರಿ ಹಲವು ನಗರಗಳಲ್ಲಿ ಕುಡಿಯುವ ನೀರಿನ ಅಭಾವ, ಕೃಷಿ ಚಟುವಟಿಕೆಗಳಿಗೆ ಸಂಕಷ್ಟದ ಸ್ಥಿತಿ ಇದ್ದರೂ, ಸಮಿತಿಯ ಈ ಕಠಿಣ ನಿರ್ಧಾರ ಕೈಗೊಂಡಿದೆ.


Next Story