ರಾಜೀವ್ ಗಾಂಧಿ ಸರ್ಕಾರವನ್ನೇ ತಲ್ಲಣಗೊಳಿಸಿದ್ದ ಬೋಫೋರ್ಸ್ ಕೇಸ್ ಮುಕ್ತಾಯ- ಸುಪ್ರೀಂ ಆದೇಶದಲ್ಲೇನಿದೆ?
ಸುಮಾರು 40 ವರ್ಷಗಳ ಕಾಲ ಭಾರತದ ರಾಜಕೀಯವನ್ನು ಕಾಡಿದ ಬೋಫೋರ್ಸ್ ಹಗರಣಕ್ಕೆ ಈಗ ಅಧಿಕೃತವಾಗಿ ಅಂತಿಮ ತೆರೆ ಬಿದ್ದಿದೆ. ರಾಜೀವ್ ಗಾಂಧಿ ಸರ್ಕಾರವನ್ನು ತಲ್ಲಣಗೊಳಿಸಿದ್ದ, ದೇಶದ ರಾಜಕೀಯ ದಿಕ್ಕನ್ನೇ ಬದಲಿಸಿದ್ದ ಈ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಸುಮಾರು 40 ವರ್ಷಗಳ ಕಾಲ ಭಾರತದ ರಾಜಕೀಯವನ್ನು ಕಾಡಿದ ಬೋಫೋರ್ಸ್ ಹಗರಣಕ್ಕೆ ಈಗ ಅಧಿಕೃತವಾಗಿ ಅಂತಿಮ ತೆರೆ ಬಿದ್ದಿದೆ. ರಾಜೀವ್ ಗಾಂಧಿ ಸರ್ಕಾರವನ್ನು ತಲ್ಲಣಗೊಳಿಸಿದ್ದ, ದೇಶದ ರಾಜಕೀಯ ದಿಕ್ಕನ್ನೇ ಬದಲಿಸಿದ್ದ ಈ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಹಿಂದುಜಾ ಸಹೋದರರು ಮತ್ತು ಸ್ವೀಡನ್ನ ಎಬಿ ಬೋಫೋರ್ಸ್ ಕಂಪನಿಯ ವಿರುದ್ಧದ ಪ್ರಕರಣವನ್ನು ಮರುಜೀವಗೊಳಿಸಲು ಸಲ್ಲಿಸಲಾಗಿದ್ದ ಕೊನೆಯ ಅರ್ಜಿಯನ್ನೂ ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.
Next Story

