x

ವಿಯೆಟ್ನಾಂ ದುರಂತ: ಸ್ವಗ್ರಾಮ ತಲುಪಿದ 15 ಭಾರತೀಯರ ಪಾರ್ಥಿವ ಶರೀರಗಳು


ವಿಯೆಟ್ನಾಂನ ಫು ಕ್ವಾಕ್ ದ್ವೀಪದಲ್ಲಿ ನಡೆದ ಭೀಕರ ಸ್ಪೀಡ್‌ಬೋಟ್ ಅಪಘಾತದಲ್ಲಿ ಮೃತಪಟ್ಟ 15 ಭಾರತೀಯರ ಮೃತದೇಹಗಳು ತಾಯ್ನಾಡಿಗೆ ತಲುಪಿವೆ. ತಮಿಳುನಾಡು, ಕೇರಳ ಮತ್ತು ಆಂಧ್ರಪ್ರದೇಶದ ಕುಟುಂಬಗಳಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ. ಈ ದುರಂತದ ಸಂಪೂರ್ಣ ವಿವರ ಮತ್ತು ಸಂತ್ರಸ್ತರಿಗೆ ಪರಿಹಾರ ಘೋಷಣೆ ಮಾಡಲಾಗಿದೆ.

Read More
Next Story